Recent Events

RECENT EVENTS

Our Recent Events

It is a long established fact that reader distracted by the the readable content off page looking at its layout point.

  • ವಿಜಯಪುರ

ಯುವ ಭಾರತ ಸಂಘಟನೆಯವತಿಯಿಂದ ಕನ್ನಡ ರಾಜ್ಯೋತ್ಸವನ್ನು ವಿಜಯಪುರದಲ್ಲಿ ಸಂಭ್ರಮಾಚರಣೆಯಿಂದ ಆಚರಿಸಲಾಯಿತು.

ವಿಜಯಪುರ:- ನಗರದ ಸಿದ್ದೇಶ್ವರ ರಸ್ತೆಯಲ್ಲಿರುವ ಕಿರಾಣಾ ಬಜಾರ್ ಹತ್ತಿರ ಯುವ ಭಾರತ ಸಂಘಟನೆಯ ಕಾರ್ಯಕರ್ತರು 59ನೇ ಕನ್ನಡ ರಾಜ್ಯೋತ್ಸವ ಹಾಗೂ read more..

  • ವಿಜಯಪುರ

ನಮ್ಮ ಮನೆ, ಆವರಣ, ಬೀದಿಗಳನ್ನು ಸುಚಿಯಾಗಿಟ್ಟುಕೊಂಡರೆ ದೇಶ ಶುಭ್ರಗೊಳ್ಳುತ್ತದೆ.: ಉಮೇಶ ಗೋ ಕಾರಜೋಳ

ವಿಜಾಪುರ: ನಗರದ ಗಾಂಧಿ ಚೌಕಿನಲ್ಲಿರುವ ರೇಡಿಯೋ ಮೈದಾನದಲ್ಲಿ ಸ್ವಚ್ಚ ಭಾರತ ಅಭಿಯಾನವನ್ನು ಯುವ ಭಾರತ ಸಂಘಟನೆಯಿಂದ ನೇರವೆರಿಸಲಾಯಿತು. read more..

  • ವಿಜಾಪುರ

ವಿಜಯಪುರವಾಗಲಿ ನಮ್ಮ ಊರು : ಉಮೇಶ. ಗೋ. ಕಾರಜೋಳ

ವಿಜಾಪುರ: ಜಿಲ್ಲೆಯ ಈಗ ಇರುವ ಹೆಸರು ಅರ್ಥರಹಿತವಾಗಿದೆ. ಸುಲ್ತಾನ ಮಹಮ್ಮದನ ಆಳ್ವಿಕೆಯ ಕಾಲ (1626-56) ರಲ್ಲಿ ಮಹ್ಮದಿಪುರ ಎಂದು ನಾಮಕರಣ ಮಾಡಲಾಯಿತು. ಇದೇ ಆದೀಲ ಶಾಹಿಗಳ ಕಾಲದಲ್ಲಿ ದರೂಲ್‍ಜಾಫರ್ ಎಂದು ಕರೆಯಲಾಯಿತು. ಹೀಗೆ ಈ ನೆಲವನ್ನು ಕುರಿತು ಅನೇಕ ಸಂದರ್ಭಗಳಲ್ಲಿ ಬೇರೆ ಬೇರೆ ಹೆಸರಿನಿಂದ ಕರೆಯಲು ಪ್ರಯತ್ನಿಸಿದರು. read more..