Maha Parinirvan Divas

ಪತ್ರಿಕಾ ಪ್ರಕಟಣೆಗಾಗಿ ವಿಜಯಪುರ ಡಿ. 06- ವಿಜಯಪುರ ನಗರದ ಡಾ. ಬಿ.ಆರ್ ಅಂಬೆಡ್ಕರ ವೃತ್ತದಲ್ಲಿ ಭಾರತದ ಮಹಾನ ಚೇತನವೊಂದಕ್ಕೆ ಯುವ ಭಾರತ ವಿಜಯಪುರ ಸಂಘಟನೆ ವತಿಯಿಂದ ಕೃತಜ್ಞತ ಗೌರವ ಸಲ್ಲಿಸಲಾಯಿತು. ಬಾಬಾಸಾಹೇಬ ರಾಮಾಜೀ ಅಂಬೇಡ್ಕರ್ ರವರ 59 ನೇ ಮಾಹನ್ ಪರಿನಿರ್ವಾಣ ದಿವಸವನ್ನು ಆಚರಿಸಿ ಈ ಸಂದರ್ಭದಲ್ಲಿ ಗೌರವ ಸಲ್ಲಿಸಿ ಮಾತನಾಡಿದ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಉಮೇಶ ಗೋ ಕಾರಜೋಳ ಡಾ. ಬಿ.ಆರ್ ಅಂಬೇಡ್ಕರರವರು ಯಾವುದೇ ಜಾತಿ ಮತ ಪಂಥಕ್ಕೆ ಸೀಮಿತವಾಗಿರಲ್ಲಿಲ್ಲ ಮಾನವಿತೆಗೆ ಮಹತ್ವಕೊಟ್ಟ್ ಭಾರತದ ಮಹಾನ್ ಚೇತನಾವಗಿದ್ದಾರೆ. ಅತ್ಯಂತ ಕಡುಬಡತನದಲ್ಲಿ ಹುಟ್ಟಿ ಬೀದಿ ದೀಪದ ಕೇಳಗೆ ಹಗಲಿರುಳು ಓದಿ ಜ್ಞಾನ ಸಂಪಾದಿಸಿ ಅಸ್ಪುರ್ಷತೆ ಹೋಗಲಾಡಿಸಲು ಹೋರಾಟ ನಡೆಸಿ ಮುಂದೆ ಸ್ವತಂತ್ರ ಭಾರತದ ಸಂವಿಧಾನ ಶಿಲ್ಪಿಕಾರನೆಂದು ಹೆಸರುವಾಸಿಯಾದ ಬಾಬಾಸಾಹೇಬ ಅಂಬೇಡ್ಕರ್ ರವರ ಜೀªವನಾದರ್ಶಗಳನ್ನು ಇಂದಿನ ಯುವ ಪಿಳಿಗೆ ಮೈ ಗೂಡಿಸಿ ಕೊಳ್ಳಬೇಕೆಂದು ಕರೆ ನೀಡಿದರು ಈ ಸಂದರ್ಭದಲ್ಲಿ ಸಂಘಟಣೆಯ ಕಾರ್ಯಕರ್ತರಾದ ವಿನೋದಕುಮಾರ ಮಣೂರ ವಿರೇಶ ಗೋಬ್ಬೂರ, ಗಿರಿಶ ಕುಲಕರ್ಣಿ, ಶ್ರೀಶೈಲ ಗೇರಡೆ, ಸಂತೋಷ ಬಂಗರಿ, ಪ್ರಶಾಂತ ಅಗಸರ, ಸಂತೋಷ ಝಳಕಿ, ಅಕ್ಷಯ ಸಗರಿ, ಮಯೂರ ತಿಳಗೂಳಕರ, ವಿಶ್ವನಾಥ ತೆಲಸಂಗ, ರಾಹುಲ ಕಾರಜೋಳ, ಆನಂದ ಪಾಟೀಲ, ಚೇತನ ಕೋಪ್ಪದ ಹಾಗೂ ಅನೇಕ ಕಾರ್ಯಕರ್ತರು ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರೆಂದು